ವೇದಾಗಮ ಸಂಸ್ಕೃತ ಪಾಠ ಶಾಲೆಗೆ ಅರ್ಜಿ ಆಹ್ವಾನ

Share

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇ ಶ್ವರ ಸಂಸ್ಥಾನ ಹಿರೇಮಠದಿಂದ ನಡೆಯುವ ಶ್ರೀ ಜಗದ್ಗುರು ಪಂಚಾಚಾರ್ಯ ವೇದಾಗಮ ಸಂಸ್ಕೃತ ಪಾಠ ಶಾಲೆಗೆ ಜಂಗಮ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

7 ನೇ ತರಗತಿ ಉತ್ತೀರ್ಣ/ ಅನುರ್ತ್ತೀಣರಾಗಿರುವ ಜಂಗಮ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ದಿ:20/05/2019 ರೊಳಗಾಗಿ ತಮ್ಮ ಹೆಸರನ್ನು ಶ್ರೀಮಠದಲ್ಲಿ ನೋಂದಾಯಿಸಿಕೊಂಡು 26.05.2019 ರವಿವಾರ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 3 ವರ್ಷಗಳ ಕಾಲ ವೇದಾಧ್ಯಯನ ಹೇಳಿ ಕೊಡಲಾಗುವುದು ಹಾಗೂ ಊಟ ವಸತಿ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವೇ. ಮಹೇಶ ಶಾಸ್ತ್ರೀಗಳು ಹಾವೇರಿಮಠ 8310783496 9741117174 ಸಂಪರ್ಕಿಸಬಹುದು.

Leave a Reply

Your email address will not be published.