ಸಿಹಿ ಹಂಚಿ ಸಂಭ್ರಮಾಚರಣೆ

Share

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯ ರ್ಥಿ ಶಿವಕುಮಾರ ಉದಾಸಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ನೆಗಳೂರ ಗ್ರಾಮ ಬಿಜೆಪಿ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ ಪಟಾಕಿ ಸಿಡಿ ಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುರೇಶಗೌಡ ಬಿಷ್ಟನಗೌಡ್ರ, ನಾರಯಣ ರೆಡ್ಡಿ ಮೈದೂರ, ರೇವಣೆಪ್ಪ ಕಿವುಡಿ, ರವಿ ಸನದಿ, ಗಿರೀಶ ಅರಳಿಮರದ, ಮಂಜುನಾಥ ಹುಚ್ಚಬಸಪ್ಪನವರ, ಬಸನ ಗೌಡ ಮಲ್ಲಾಗೌಡ್ರ, ಬಸವರಾಜ ಬಡಿಗೇರ, ಮಹೇಂದ್ರಪ್ಪ ಚಕ್ರಸಾಲಿ, ಗಿರೀಶ ಅರಳಿಮರದ ಸೇರಿದಂತೆ ಇತರೆ ಬಿಜೆಪಿ ಕಾರ್ಯಕರ್ತರು ಇದ್ದರು.