ಭಾವಪೂರ್ಣ ಶ್ರದ್ಧಾಂಜಲಿ
ಧಾರವಾಡ, ಮೇ 27: ಧಾರವಾಡದ ಸಪ್ತಾಪೂರ ನಿವಾಸಿ ಧಾರವಾಡ ದೇವಾಂಗ ಸಮಾಜದ ಸದಸ್ಯರು ಆದ ಇಂಜಿನಿಯರ್ ಪ್ರಭಾಕರ ತಾನಾಜಿ ಪಂಜಿ (59) ಇಂದು ಬೆಳಿಗ್ಗೆ 8:30 ಕ್ಕೆ ಶಿಮೊಗ್ಗದಲ್ಲಿ ನಿಧನರಾಧರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಸಮಾಜದ ಸಂಘಟನೆ ಹಾಗೂ ವಧು ವರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಶ್ರೀಯುತರ ಅಗಲಿಕೆಗೆ ಸಮಾಜಕ್ಕೆ ತೀವ್ರ ಹಾನಿ ಯಾಗಿದೆ ಎಂದು ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಧಾರವಾಡ ದೇವಾಂಗ ಸಮಾಜದ ಅದ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಶ್ರದ್ಧಾಂಜಲಿ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ