ನಿಧನ

Share

ಹುಬ್ಬಳ್ಳಿ: ಹಾವೇರಿ ಜಿಲ್ಲೆ ಸವಣೂರು ಮೂಲದ ಹುಬ್ಬಳ್ಳಿಯ ಶಿವಾನಂದ ನಗರದ ನಿವಾಸಿ ಶಿವಾನಂದಗೌಡ ವಿಠ್ಠಪ್ಪಗೌಡ ಗುಡಿಸಾಗರ (71) ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವಿದ್ದು, ಮೃತರ ಅಂತ್ಯಕ್ರಿಯೆ ಹುಬ್ಬಳ್ಳಿಯ ಶಿವಾನಂದ ನಗರದ ರುದ್ರ ಭೂಮಿಯಲ್ಲಿ ಬುಧವಾರ ಸಂಜೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.