ಆರ್.ಎಂ‌. ಕುಬೇರಪ್ಪ ಕಾರ್ಯಾಲಯ ಉದ್ಘಾಟನೆ

Share

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿಯ ಶಿಕ್ಷಕರ ಹಾಗೂ ಪದವೀಧರ ಘಟಕಕ್ಕೆ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಡಾ. ಆರ್.ಎಂ.ಕುಬೇರಪ್ಪ ಅವರ ಜವಾಬ್ದಾರಿ ಹಾಗೂ ಕಾರ್ಯಾಲಯ ಉದ್ಘಾಟನೆ ಬೆಂಗಳೂರಿನಲ್ಲಿ ಮಂಗಳವಾರ ಜರುಗಿತು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೀಪ ಬೆಳಗಿ ಸುವ ಮೂಲಕ ಉದ್ಘಾಟಿಸಿದರು. ಪ್ರಚಾರ ಸಮೀತಿ ಅಧ್ಯ ಕ್ಷ ಹೆಚ್ ಕೆ ಪಾಟೀಲ್ ಸೇರಿದಂತೆ ಕೆಪಿಸಿಸಿಯ ವಿವಿಧ ಘಟ ಕಗಳ ಅಧ್ಯಕ್ಷರು, ರಾಜ್ಯದ ವಿವಿಧ ಜಿಲ್ಲೆಯ ಅಭಿಮಾನಿ ಗಳು ಹಾಜರಿದ್ದರು. ಆರ್ ಎಂ ಕುಬೇರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬನ್ನೂರು ಸ್ವಾಗತಿಸಿದರು. ನಾಗರಜ್ಜಿ ನಿರೂಪಿಸಿದರು.