ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ

Share

ಸವಣೂರ: ಪಟ್ಟಣದ ಅಧ್ಯಾಪಕ ನಗರದ ನಿವಾಸಿಗಳು ಕೋವಿಡ್- 19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮಂಗಳವಾರ ರೂ 17,310 ರೂ ಚಕ್ಕನ್ನು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಮೂಲಕ ದೇಣಿಗೆ ನೀಡಿದೆರು.

ಈ ಸಂದರ್ಭದಲ್ಲಿ ಎನ್.ಎಸ್ ಹೀರೆಮಠ, ಅನುರಾದೇಶ್ವರ ಕೆ.ಎಸ್, ಬಿ‌.ಡಿ  ಭಜಂತ್ರಿ, ಪಿ.ಆರ್ ನವಲೆ, ಎಸ್.ಎಲ್ ಕುಲಕರ್ಣಿ, ಐ.ಜೆ ಲಮಾಣಿ, ಎಂ.ಜಿ ಪಾಟೀಲ, ಮಹೇಶ ಬಗರೆ, ಮಂಜು ಸಮಗಾರ, ಎಸ್. ವಿ ಕೊಳಿವಾಡ ಇದ್ದರು.