ಕೆರೆಯಲ್ಲಿ ಮುಳುಗಿ ಬಾಲಕ ಸಾವು

Share

ಹಾವೇರಿ: ಜಾನುವಾರು ಮೈ ತೊಳೆಯಲು ಹೋಗಿ ಆಯ ತಪ್ಪಿ ಕೆರೆಯಲ್ಲಿ ಮುಳುಗಿ ಬಾಲಕ ಮೃತ ಪಟ್ಟ ಘಟನೆ ಶಿಗ್ಗಾ ವಿ ತಾಲೂಕಿನ ಹಳೇಬಂಕಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಹಳೇಬಂಕಾಪುರ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ ಭಾವಿ ಕಟ್ಟಿ (16) ಮೃತ ಬಾಲಕ. ಈ ಕುರಿತು ಬಂಕಾಪುರ ಪೊಲೀ ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.