ಹಾಲಮತ ಸಮಾಜ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Share

ಗದಗ: ಜಿಲ್ಲೆಯ ಗಜೇಂದ್ರಗಡದ ಹಾಲುಮತ ಸಮಾಜ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸ್ಥಳೀಯ ಕನಕದಾಸ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ಜರುಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಗೌರವಾಧ್ಯಕ್ಷರಾಗಿ ನಾಗೇಶ ಲಕ್ಕಲಕಟ್ಟಿ, ಅಧ್ಯಕ್ಷರಾಗಿ ಬಸವರಾಜು ವದೇಗೋಳ, ಉಪಾಧ್ಯಕ್ಷರಾಗಿ ಸಿದ್ದಣ್ಣ ಹಳ್ಳದವರು, ಕಾರ್ಯಾಧ್ಯಕ್ಷರಾಗಿ ಶರಣಪ್ಪ ಕಂಬಳಿ, ಖಜಾಂಚಿಯಾಗಿ ಶರಣಪ್ಪ ಜೂಲಗುಡ್ಡ, ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಸೋಂಪುರ, ಸಹ ಕಾರ್ಯದರ್ಶಿ ಶರಣಪ್ಪ ವದೇಗೋಳ, ನಿಂಗಪ್ಪ ಮಾಸ್ತಿ, ಮಂಜು ಮಾಸ್ತಿ, ಅಶೋಕ ವದೇಗೊಳ ಆಯ್ಕೆ ಮಾಡಲಾಯಿತು.